tag:blogger.com,1999:blog-8080096346007368333.post3045043134617600899..comments2023-05-14T22:20:05.157+05:30Comments on ಭಾವಸ್ರಾವ: ಒಂದು ನಾಣ್ಯ-ಎರಡು ಮುಖSubrahmanyahttp://www.blogger.com/profile/09808401820610928507noreply@blogger.comBlogger6125tag:blogger.com,1999:blog-8080096346007368333.post-75044547131027599642011-12-12T09:35:39.308+05:302011-12-12T09:35:39.308+05:30ಸರಳ ನೇರವಾದ ಬರಹ. ಬರವಣಿಗೆ ಮುಂದುವರೀಲಿ. ಅದೇ ವಿಚಾರವನ್ನು...ಸರಳ ನೇರವಾದ ಬರಹ. ಬರವಣಿಗೆ ಮುಂದುವರೀಲಿ. ಅದೇ ವಿಚಾರವನ್ನು ಇನ್ನೊಂದು ಆಯಾಮದಲ್ಲಿ ನೋಡುವ ಬರವಣಿಗೆ ಹೊರಬರಲಿ.<br />ಶಿಶಿರ ಹೆಗಡೆ <br />@iHegdeAnonymousnoreply@blogger.comtag:blogger.com,1999:blog-8080096346007368333.post-69499868569001171592011-12-11T14:12:19.216+05:302011-12-11T14:12:19.216+05:30ಫಣೀಂದ್ರ, ನನಗೂ ಗೊತ್ತಾದಾಗ ಹೀಗೇ ಅನ್ನಿಸಿತ್ತು. ಆಅದರೆ ಮಾ...ಫಣೀಂದ್ರ, ನನಗೂ ಗೊತ್ತಾದಾಗ ಹೀಗೇ ಅನ್ನಿಸಿತ್ತು. ಆಅದರೆ ಮಾಡಿದ ತಪ್ಪು ಗೊತ್ತಿಲ್ಲದೇ ಮಾಡಿದ್ದೆಂದು ಸಮಾಧಾನ ಮಾಡಿಕೊಳ್ಳಬಹುದಷ್ಟೇ! ಆದರೂ ಮನಸ್ಪೂರಕವಾದ ಪಶ್ಚಾತ್ತಾಪ ಒಂದೇ ಇದಕ್ಕೆ ಪರಿಹಾರ. ಅಲ್ದಾ?Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-8080096346007368333.post-57716291873728823162011-12-11T13:30:03.329+05:302011-12-11T13:30:03.329+05:30ಸುಬ್ಬು, ಅವ್ರಿಗೆ ಕ್ಯಾನ್ಸರ್ ಇದ್ದು, ಅದಕ್ಕೆ ವಿಗ್ ಹಾಕ್ತ...ಸುಬ್ಬು, ಅವ್ರಿಗೆ ಕ್ಯಾನ್ಸರ್ ಇದ್ದು, ಅದಕ್ಕೆ ವಿಗ್ ಹಾಕ್ತ್ರು ಹೇಳಿ ಇನ್ನೂ ತನಕ ಗೊತ್ತಿತ್ತಿಲ್ಲೆ... <br />ನಾನೂ ಅವರ ಬಗ್ಗೆ ಸಾಕಷ್ಟು ಆಡಿಕೊಂಡಿದ್ದೆ,ಎಲ್ಲರ ಹಾಗೆ... ಈ ವಿಚಾರ ತಿಳಿದ ಮೇಲೆ ತುಂಬಾ ಬೇಸರವಾಯ್ತು:( ಯಾರೊಬ್ಬರ ಬಗ್ಗೆಯೂ ವಿನಾ ಕಾರಣ ,ವಿಚಾರ ಗೊತ್ತಿಲ್ಲದೆ ಆಡಿಕೊಳ್ಳಬಾರದು ಎಂದು ಈಗ ಮನವರಿಕೆಯಾಯ್ತು... ಧನ್ಯವಾದ ಈ ವಿಷಯ ತಿಳಿಸಿದ್ದಕ್ಕೆ,ನನ್ನ ಕಣ್ಣು ತೆರೆಸಿದ್ದಕ್ಕೆ...Phaneendra Hegdehttps://www.blogger.com/profile/08426466950724242313noreply@blogger.comtag:blogger.com,1999:blog-8080096346007368333.post-86266623738291067022011-12-10T22:04:12.164+05:302011-12-10T22:04:12.164+05:30ಗಣೇಶ ಖುಷಿ ಆತು, ಕಮೆಂಟ್ ನೋಡಿ.
ಹೌದು, ನಾವು ಎಷ್ಟೋ ಸಲ ಗೊ...ಗಣೇಶ ಖುಷಿ ಆತು, ಕಮೆಂಟ್ ನೋಡಿ.<br />ಹೌದು, ನಾವು ಎಷ್ಟೋ ಸಲ ಗೊತ್ತಿದ್ದೋ ಗೊತ್ತಿಲ್ಲದೆಯೋ, ನಮಗೆ ಗೊತ್ತು ಎಂದು ತೋರಿಸಿಕೊಳ್ಳುವುದರ ಭರದಲ್ಲಿಯೋ ಅಥವಾ ಇನ್ನಾವುದರಲ್ಲಿಯೋ ಎಶ್ಟೋ ಜನರಿಗೆ ಸುಮ್ಮನೇ ನೋವನ್ನುಣಿಸುತ್ತೇವಲ್ಲ, ಅಂತಹ ಒಂದು ಸನ್ನಿವೇಶಕ್ಕೆ ಪ್ರಾಯಶ್ಚಿತ್ತ ಈ ಕವನ.<br /><br />ಪುಷ್ಪರಾಜ್ ಚೌಟರೇ ಧನ್ಯವಾದಗಳು, ನಾನು ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಟ್ಟಿದ್ದು ನಿಜ. ತಿಳಿದವರು ಹೇಳುತ್ತಾರಲ್ಲ, ’ತಪ್ಪಿಗೆ ನಿಜವಾದ ಪ್ರಾಯಶ್ಚಿತ್ತವೆಂದರೆ ಪಶ್ಚಾತ್ತಾಪವೇ ಎಂದು’ ಹಾಗೆ ನನಗೂ ಅದರ ದೋಷದಿಂದ ಮುಕ್ತಿ ಸಿಗಬಹುದು ಎಂದುಕೊಂಡಿದ್ದೇನೆ. ಇನ್ನ್ನು ಪ್ರತೀ ಬಾರಿ ಆಡಿಕೊಳ್ಳುವಾಗಲೂ ಹಿಂದೆ ಮುಂದೆ ನೋಡಿಕೊಳ್ಳಬೇಕೆಂಬ ತೀರ್ಮಾನ ತೆಗೆದುಕೊಂಡಿದ್ದೇನೆ, ಅದೂ ಗೌರವಾನ್ವಿತರ ಬಗ್ಗೆ.Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-8080096346007368333.post-27623957592038133112011-12-10T20:58:54.241+05:302011-12-10T20:58:54.241+05:30ಇದು ಎಲ್ಲರಿಗೂ ಆದ ಒಂದು ಅನುಭವವಿರಬಹುದೇನೋ ಎಂದು ಅನಿಸಿತು,...ಇದು ಎಲ್ಲರಿಗೂ ಆದ ಒಂದು ಅನುಭವವಿರಬಹುದೇನೋ ಎಂದು ಅನಿಸಿತು, ಯಾಕೆಂದರೆ ಇಂತಹ ತಪ್ಪು ನಾನೂ ಕೂಡ ಮಾಡಿದ್ದೇನೆ. ನಮ್ಮ ಕಣ್ಣೆದುರಿಗೆ ಅವಿತು ಕೂತ ಹಲವಾರು ಗುಟ್ಟುಗಳು ನಮಗೆ ತಿಳಿಯದೆಯೇ ನಾವೇನೋ ಕತೆ ಕಿಚಾಯ್ಸಿರುತ್ತೇವೆ. ನಮ್ಮ ಬಗ್ಗೆಯೂ ಕೂಡ ಇದೆ ರೀತಿ ನಡೆಯುತ್ತೆ ಅಂತ ನಮಗೆ ತಿಳಿಯೋದೇ ಇಲ್ಲ. ಆಮೇಲೆ ಪಶ್ಚಾತ್ತಾಪ ಇದ್ದದ್ದೇ. ಅಲ್ಲವೇ? <br />ಸುಂದರ ನಿರೂಪಣೆಯಲ್ಲಿ ನೈಜ ಕತೆ ಹೆಣೆದಿದ್ದೀರಿ ಪ್ರಿಯ ಗೆಳೆಯ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-8080096346007368333.post-78910080169501492992011-12-10T18:48:27.550+05:302011-12-10T18:48:27.550+05:30ಡಿವಿಜಿ ಅವರ ಜೀವನದ ರಸಪ್ರಸಂಗಗಳ ಕುರಿತ ಪುಸ್ತಕ "ಬ್ರ...ಡಿವಿಜಿ ಅವರ ಜೀವನದ ರಸಪ್ರಸಂಗಗಳ ಕುರಿತ ಪುಸ್ತಕ "ಬ್ರಹ್ಮಪುರಿಯ ಭಿಕ್ಷುಕ" ಪುಸ್ತಕದಲ್ಲಿ "ಹಳಿಯುವುದಾದರೆ ತಿಳಿದು ಹಳಿ" ಎಂದು ಒಂದು ಘಟನಯ ಕುರಿತು ಲೇಖನವಿದೆ. ಅದರಲ್ಲಿ ಕೈಲಾಸಂರವರ ಬಗ್ಗೆ ಹೀಗೆ ಯಾರೋ ಹಳಿದು ಮಾತನಾಡಿದ್ದನ್ನು ಡಿವಿಜಿಯವರು ವಿರೋಧಿಸಿದರಂತೆ. ಯಾಕೆಂದರೆ ಒಬ್ಬ ವ್ಯಕ್ತಿಯ ಕುರಿತು ಸಂಪೂರ್ಣವಾಗಿ ಗೊತ್ತಿಲ್ಲದೇ ಏನನ್ನೂ ಹೇಳಬಾರದು ಎಂದು. ನಿಜಕ್ಕೂ ಒಂದು ಅಪೂರ್ವ ಅನುಭವ ನಿನಗಾದದ್ದು. ತುಂಬಾ ಚೆನ್ನಾಗಿತ್ತು..ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.com